ತೊಟ್ಟಿಲ ಮಗುವಿನೊಂದಿಗೆ ಬಂದ ಮಡದಿಗೆ ಅವಮಾನ ಮಾಡಿದ ಕಾಂತು ಪೂಂಜನಿಗೆ ಬರ ಹೇಳಿ ಹೊರನಡೆದು ಸ್ವಾಭಿಮಾನ ಮೆರೆದು, ಅನೇಕ ಸಂಕಷ್ಟಗಳ ನಡುವೆಯೂ ಇನ್ನೊಂದು ವಿವಾಹವಾದ ಸತ್ಯನಾಪುರದ ಸಿರಿ ಕೇವಲ ತುಳುವರಿಗೆ ಮಾತ್ರವಲ್ಲ ವಿಶ್ವಕ್ಕೆ ಮಾದರಿ ಸ್ತ್ರೀ ಎಂದು "ಕರಾವಳಿಯ ಮಾತೃ ಮೂಲೀಯ...
'ಕಾಸರಗೋಡು' ಜಿಲ್ಲೆಯ ಕೋಳ್ಯೂರು ಗ್ರಾಮದ ಶ್ರೀಶಂಕರ ನಾರಾಯಣ ದೇವಾಲಯಕ್ಕೆ 600 ವರ್ಷಕ್ಕೂ ಮಿಗಿಲಾದ ಪ್ರಾಚೀನತೆ ಹಾಗೂ ಇತಿಹಾಸ ಪರಂಪರೆ ಇದೆ'ಎಂದು ಡಾ.ಲಕ್ಷ್ಮೀ ಜಿ ಪ್ರಸಾದ ಹೇಳಿದ್ದಾರೆ.
ಕರ್ನಾಟಕ ಇತಿಹಾಸ ಅಕಾಡೆಮಿಯ 28 ನೆಯ ವಾರ್ಷಿಕ ರಾಷ್ಟ್ರೀಯ ಸಮ್ಮೇಳನದಲ್ಲಿ ಕಾಸರಗೋಡು ಜಿಲ್ಲೆಯ ಕೋಳ್ಯೂರಿನ...